- ಸ್ಥಳೀಯ ಸರ್ಕಾರ - ಗ್ರಾಮ ಪಂಚಾಯತ್ ಆಡಳಿತ ಯಾರ ಕೈಗೆ? ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿಕೆ
- ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿಗೆ ಸರ್ಕಾರದ ನಿರ್ಧಾರ
- ವಸತಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಗ್ರಾಮ ಸಭೆಯ ಅಧಿಕಾರಕ್ಕೆ ಕತ್ತರಿ
- ಪಂಚಾಯತ್ ರಾಜ್ ವಿಷಯಕ್ಕೆ ಸಂಬಂಧಿಸಿದ ಕಾಯ್ದೆಗಳು, ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆ (ಅಧಿಸೂಚನೆ)ಗಳು
- ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 - ಈ ಕುರಿತು ಮಾಹಿತಿಗಳು
- ಶ್ರೀ ರಮೇಶ ಕುಮಾರ್ ನೇತೃತ್ವದ ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿ ಸಮಿತಿಯ ವರದಿ ಹಾಗೂ ಸಂಬಂಧಿತ ಲೇಖನಗಳು
- Notification on Karnataka State government draft model by-laws for advertisement hoarding in Gram Panchayat - 2013
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನಕ್ಕೆ ಸಂಬಂಧಿಸಿದ ಮಾಹಿತಿಗಳು:
- ಶ್ರೀ ಮಣಿಶಂಕರ್ ಅಯ್ಯರ್ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ರಚಿಸಿದ ಪಂಚಾಯತ್ ರಾಜ್ ಪರಿಣಿತರ ಸಮಿತಿಗೆ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಸಲ್ಲಿಸಿದ ಸಲಹೆಗಳು
- ಶ್ರೀ ಮಣಿಶಂಕರ್ ಅಯ್ಯರ್ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ರಚಿಸಿದ ಪಂಚಾಯತ್ ರಾಜ್ ಪರಿಣಿತರ ಸಮಿತಿಯ ವರದಿಗಳು (ಇಂಗ್ಲಿಷ್ ಭಾಷೆಯಲ್ಲಿದೆ)
- ಮುಂಬರುವ ಕರ್ನಾಟಕ ರಾಜ್ಯ ಚುನಾವಣೆ - 2013ರಲ್ಲಿ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಹಾಗೂ ಜನರ ಪ್ರಣಾಳಿಕೆಯಲ್ಲಿ(ನಾಗರಿಕ ಸಮಾಜ ಹಾಗೂ ಜನಪರ ಸಂಸ್ಥೆಗಳ ಒಟ್ಟಾಗಿ ಪ್ರಾರಂಭಿಸಿದ್ದು) ಸೇರ್ಪಡೆ ಮಾಡುವಂತೆ ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯು ಪ್ರಮುಖ ಶಿಫಾರಸ್ಸುಗಳ ಒಂದು ದಾಖಲಾತಿಯನ್ನು ಸಿದ್ಧಪಡಿಸಿದೆ. ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯು ಕೆಲಸ ಮಾಡುತ್ತಿರುವ ಎಲ್ಲಾ ರೀತಿಯ (ಮಕ್ಕಳು, ಗ್ರಾಮ ಪಂಚಾಯತ್ ಸದಸ್ಯರು, ವಲಸೆ ಕಾರ್ಮಿಕರು ಇತ್ಯಾದಿ) ಗುಂಪುಗಳೊಂದಿಗೆ ಚರ್ಚಿಸಿ, ಅವರ ಸಲಹೆಗಳೊಂದಿಗೆ ಈ ಶಿಫಾರಸ್ಸುಗಳನ್ನು ತಯಾರಿಸಲಾಗಿದೆ.