- ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ರಾಜ್ಯ ಸಮಾವೇಶ - ಜುಲೈ 5, 2007
- ಮಾನ್ಯ ರಾಜ್ಯಪಾಲರಾಗಿದ್ದ ಶ್ರೀ ಟಿ.ಎನ್.ಚತುರ್ವೇದಿಯವರ ಭೇಟಿ - ಜೂನ್ - ಜುಲೈ 2007
- ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಮಾಹಿತಿ ಹಂಚಿಕೆ ಕಾರ್ಯಾಗಾರ - ಜುಲೈ 28, 2007
- ಸಂವಿಧಾನದ 73ನೇ ತಿದ್ದುಪಡಿ ಕುರಿತು ವಿವಿಧ ಜಿಲ್ಲೆಗಳ ಸರಣಿ ಧರಣಿ - 2007
- ಸರಣಿ ಧರಣಿಯ ಕೊನೆಯ ದಿನ ದಿನ - ಜುಲೈ 30, 2007
- ಪತ್ರಿಕಾ ಗೋಷ್ಠಿ - ಜುಲೈ 2007
- ಪಂಚಾಯತ್ ರಾಜ್ ಸಚಿವರಾಗಿದ್ದ ಮಾನ್ಯ ಶ್ರೀ ಸಿ.ಎಂ. ಉದಾಸಿಯವರ ಭೇಟಿ - ಅಗಸ್ಟ್ 2007
- ಶ್ರೀ ಮಣಿಶಂಕರ್ ಅಯ್ಯರ್ ಅವರೊಂದಿಗೆ ಮಾತುಕತೆ -13-8-2007