ಪಂಚಾಯತ್ ರಾಜ್ ವ್ಯವಸ್ಥೆಯ ಸಬಲೀಕರಣಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ಮತ್ತು ಪತ್ರಿಕೆಗಳೊಂದಿಗೆ - ಪತ್ರಗಳು ಮತ್ತು ಪ್ರೆಸ್ ನೋಟ್ ಗಳು
ದಿನಾಂಕ 26-11-2015ರಂದು ವಿಭಾಗೀಯ ಲೆಕ್ಕಾಧಿಕಾರಿಗಳು ಆಡಳಿತ ಮತ್ತು ನಾಗರಿಕ ಸರಬರಾಜು ಇಲಾಖೆಯವರಿಂದ 2013-14 ಮತ್ತು 2014-15ನೇ ಸಾಲಿನಲ್ಲಿ ಗ್ರಾಮ ಪಂಚಾಯತ್ ಗಳಲ್ಲಿ ಹೊಸ ಹಾಗೂ ನವೀಕರಣ ಆಹಾರ ಪಡಿತರ ಚೀಟಿಗೆ ಸಂಬಂಧಿಸಿದಂತೆ ಸಂಗ್ರಹವಾದ ಹಣವನ್ನು ಸರ್ಕಾರಕ್ಕೆ ಪಾವತಿಸದಿರುವ ಬಗ್ಗೆ ಉಡುಪಿ ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸುತ್ತೋಲೆ ಬಂದಿದ್ದು ಅವರು ಗ್ರಾಮ ಪಂಚಾಯತ್ ಅಭಿವ್ರದ್ಧಿ ಅಧಿಕಾರಿಗಳಿಗೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಇದರ ಕುರಿತು ಸ್ಪಷ್ಟನೆ ಕೇಳಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಕಾರ್ಯಾಲಯದ ಪರವಾಗಿ ಮಾನ್ಯಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಶ್ರೀ ದಿನೇಶ್ ಗುಂಡುರಾವ್ ಅವರಿಗೆ ಬರೆದ ಪತ್ರ ಮತ್ತು ಸುತ್ತೋಲೆ.
ಶ್ರೀ ದಿನೇಶ್ ಗುಂಡುರಾವ್ ಅವರಿಗೆ ಬರೆದ ಪತ್ರ. | |
File Size: | 109 kb |
File Type: |