ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರು ಮತ್ತು ಸ್ಥಳೀಯಾಡಳಿತದಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರೊಂದಿಗೆ ಪಂಚಾಯತ್ ರಾಜ್ ವಿಷಯದ ಕುರಿತು ಸಭೆ
ದಿನಾಂಕ: 28-07-2018, ಸ್ಥಳ: ವಿಕಾಸ ಸೌಧ ಬೆಂಗಳೂರು
ಭಾಗವಹಿಸಿದವರು:
- ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರು
- ಸ್ಥಳೀಯಾಡಳಿತದಿಂದ ಆಯ್ಕೆಯಾದ ಮಾನ್ಯ ವಿಧಾನ ಪರಿಷತ್ ಸದಸ್ಯರು
- ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
- ನಿರ್ದೇಶಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
- ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು
- ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಪ್ರತಿನಿಧಿಗಳು
- ಗ್ರಾಮ ಪಂಚಾಯತ್ ಗಳಿಗೆ 3 ಎಫ್ ಗಳ ಹಸ್ತಾಂತರ
- ಜವಾಬ್ದಾರಿ ನಕ್ಷೆಯ ಜಾರಿ
- ರಾಜ್ಯದ ಗ್ರಾಮ ಪಂಚಾಯತ್ ಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಾದ ಬಾಪೂಜಿ ಸೇವಾ ಕೇಂದ್ರಗಳ ಸಮಸ್ಯೆ
- ಕುಡಿಯುವ ನೀರು ಪೂರೈಕೆ ಮತ್ತು ಕುಡಿಯುವ ನೀರು ಪೂರೈಕೆ ಘಟಕಗಳ ಅಸಮರ್ಪಕ ನಿರ್ವಹಣೆ
- ಗ್ರಾಮಠಾಣಾದಿಂದ ಆಗುತ್ತಿರುವ ಸಮಸ್ಯೆಗಳು
- ನರೇಗಾ ಕಾರ್ಯಕ್ರಮದ ಸಾಮಾಜಿಕ ಲೆಕ್ಕ ಪರಿಶೋಧನೆಯಲ್ಲಿರುವ ಸಮಸ್ಯೆಗಳು
- ಕನ/ತ್ಯಾಜ್ಯ ನಿರ್ವಹಣೆ