ಸ್ಥಳೀಯ ಸರ್ಕಾರ - ಗ್ರಾಮ ಪಂಚಾಯತ್ ಆಡಳಿತ ಯಾರ ಕೈಗೆ?
ಪಂಚಾಯತ್ ಚುನಾವಣೆ ಮುಂದಕ್ಕೆ- ಆಡಳಿತಾಧಿಕಾರಿ/ಆಡಳಿತ ಸಮಿತಿಯೋ ಅಥವಾ ಮಧ್ಯಂತರ ಸರ್ಕಾರವಾಗಿ ಈಗ ಇರುವ ಸ್ಥಳೀಯ ಸರ್ಕಾರದ ಮುಂದುವರಿಕೆಯೋ..?
ಕರ್ನಾಟಕದಲ್ಲಿ ಸ್ಥಳೀಯ ಸರ್ಕಾರ - ಗ್ರಾಮ ಪಂಚಾಯತ್ ಗೆ ಸಕಾಲದಲ್ಲಿ ಚುನಾವಣೆ ನಡೆಸುವುದು ಅಥವಾ ಚುನಾವಣೆ ಮುಂದೂಡಿದ್ದಲ್ಲಿ ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿಯ ಬದಲಿಗೆ ಈಗ ಇರುವ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳನ್ನೊಳಗೊಂಡ ಸ್ಥಳೀಯ ಸರ್ಕಾರವನ್ನೇ ಸ್ಥಳೀಯಾಡಳಿತ ಸಮಿತಿಯಾಗಿ ಚುನಾವಣೆ ನಡೆಯುವವರೆಗೆ ಮುಂದುವರೆಸುವ ಬಗ್ಗೆ ವಿವಿಧ ರೀತಿಯಲ್ಲಿ ಹಕ್ಕೊತ್ತಾಯ, ಹೋರಾಟಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳ ಚುನಾವಣೆ ಮುಂದೂಡಿಕೆಗೆ ಸಂಬಂಧಿಸಿದ ಪತ್ರಿಕಾ ವರದಿಗಳು.
ಸಕಾಲದಲ್ಲಿ ಚುನಾವಣೆ ನಡೆಸುವಂತೆ - ಚುನಾವಣೆ ಮುಂದೂಡಿದರೇ ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿಯನ್ನು ನೇಮಿಸುವ ಬದಲಿಗೆ ಈಗ ಇರುವ ಸ್ಥಳೀಯ ಸರ್ಕಾರವನ್ನೇ ಚುನಾವಣೆಯವರೆಗೆ ಮುಂದುವರೆಸುವಂತೆ ಒತ್ತಾಯಿಸಿ ಮಾಡಿದ ಹೋರಾಟಗಳ ಕುರಿತಾದ ಪತ್ರಿಕಾ ವರದಿಗಳು.
ಇತರ ವರದಿಗಳು
- ಗ್ರಾಮ ಪಂಚಾಯತ್ ಚುನಾವಣೆ: ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಆಂದೋಲನದಿಂದ ಹತ್ತು ಪ್ರಶ್ನೆಗಳು - ಜನಪ್ರತಿನಿಧಿ - 19-05-2020
- ಪಂಚಾಯಿತಿಗಳಿಗೆ ಆಡಳಿತ ಸಮಿತಿ, ಸಂವಿಧಾನ ಆಶಯಕ್ಕೆ ಕೊಡಲಿಪೆಟ್ಟು: ಮಲ್ಲಿಕಾರ್ಜುನ ಖರ್ಗೆ - ಕನ್ನಡಪ್ರಭ - 18-05-2020
- ಪಂಚಾಯಿತಿಗಳಲ್ಲಿ ಆಡಿತಾಧಿಕಾರಿ ಅಥವಾ ಆಡಳಿತ ಸಮಿತಿ ರಚಿಸುವ ಕೆಟ್ಟ ಸಂಪ್ರದಾಯಕ್ಕೆ ಸರ್ಕಾರ ಮುಂದಾಗಬಾರದು: ಸಿ.ಎಂ. ಗೆ ಪತ್ರ ಬರೆದ ಸಿದ್ಧರಾಮಯ್ಯ - ಕರಾವಳಿ ಟೈಮ್ಸ್ - 16-05-2020
- ಗ್ರಾ.ಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸದೆ ಚುನಾಯಿತರನ್ನೇ ಮುಂದುವರೆಸಿ : ಯಾಕುಬ್ ಒತ್ತಾಯ - ಕನ್ನಡ ನ್ಯೂಸ್ ಡೆಸ್ಕ್
- ಗ್ರಾಮ ಪಂಚಾಯಿತಿಗಳ ಅವಧಿ ವಿಸ್ತರಿಸಿ: ಸರ್ಕಾರಕ್ಕೆ ಸಿದ್ಧರಾಮಯ್ಯ ಪತ್ರ - ಪ್ರಜಾವಾಣಿ - 16-05-2020
- ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕ ಬೇಡ:ಯತ್ನಾಳ್ - ಪ್ರಜಾವಾಣಿ - 16-05-2020
- ಗ್ರಾಪಂ ಆಡಳಿತ ಸಮಿತಿ ರಚನೆ ಕುರಿತು ಸಿಎಂ ಕ್ಷೇತ್ರದಲ್ಲಿಯೇ ಅಪಸ್ವರ - ಕಾನೂನಾತ್ಮಕ ಹೋರಾಟಕ್ಕೆ ಸಜ್ಜು! - ಲೈವ್ ಸುದ್ಧಿ - 16-05-2020
- Govt. move to put off GP polls and appoint administrators draws flak - THE HINDU - 15-05-2020
- ಗ್ರಾಪಂ ಆಡಳಿತ ಮಂಡಳಿ ಮುಂದುವರೆಸಿ : ಗ್ರಾಪಂ ಅಧ್ಯಕ್ಷ ಶರಣ ಬಸವ ಸ್ವಾಮಿ ಬದ್ದೇಪಲ್ಲಿ - ನಿರಂಜನಪ್ರಭ - 12-05-2020
- ಆಡಳಿತಾಧಿಕಾರಿಗಳ ನೇಮಕ ಬೇಡ. ಗ್ರಾಪಂ ಅದ್ಯಕ್ಷರುಗಳ ಸಂಘ ಯಾದಗಿರಿ ಒಕ್ಕೂಟದಿಂದ ಹಕ್ಕೊತ್ತಾಯ. - 11-05-2020
- ಪಂಚಾಯತ್ ಗೆ ಆಡಳಿತಾಧಿಕಾರಿ ಬೇಡ, ಚುನಾವಣೆ ವರೆಗೆ ಈಗಿನ ಆಡಳಿತವನ್ನೇ ಮುಂದುವರಿಸಿ - ನಮ್ಮ ಬಂಟ್ವಾಳ ಸುದ್ಧಿ- 07-05-2020
- ಈಗಿನ ಚುನಾಯಿತ ಸಮಿತಿಗಳನ್ನೇ ಮುಂದುವರಿಸಿ.ಆಡಳಿತಾಧಿಕಾರಿಗಳ ನೇಮಕ ಬೇಡ. ಒಕ್ಕೂಟದಿಂದ ಹಕ್ಕೊತ್ತಾಯ. - ಭಾವನಾ ಟಿವಿ. ನ್ಯೂಸ್ - 07-05-2020
ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿಕೆ ಹಾಗೂ ಅದರ ಪರಿಣಾಮದ ಕುರಿತಾದ ಪತ್ರಿಕಾ ಸುದ್ಧಿಗಳು
- ಗ್ರಾ.ಪಂ ಚುನಾವಣೆ ಮುಂದೂಡುವುದಿಲ್ಲ_ ರಾಜ್ಯ ಚುನಾವಣಾ ಆಯೋಗ - ಪ್ರಜಾವಾಣಿ -17-10-2020
- ಗ್ರಾಮ ಪಂಚಾಯಿತಿ ಚುನಾವಣೆಗೆ ಅಡೆತಡೆ ಇಲ್ಲ_ ಹೈಕೋರ್ಟ್ - ಪ್ರಜಾವಾಣಿ 25-09-2020
- ವರ್ಷಾಂತ್ಯಕ್ಕೆ ಗ್ರಾ.ಪಂ. ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧತೆ - ವಾರ್ತಾಭಾರತಿ - 29-08-2020
- ಮತದಾರರ ಪಟ್ಟಿ ಪ್ರಕಟ ; ಆಕ್ಷೇಪಣೆಗೆ ಅವಕಾಶ-13-08-2020
- ಡಿಸೆಂಬರ್ ಅಂತ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ..-ಪ್ರಜಾವಾಣಿ-28-08-2020
- ಗ್ರಾಮ ಪಂಚಾಯಿತಿ ಚುನಾವಣೆ_ ಎಸ್_ಒಪಿಗೆ ಸಿದ್ಧತೆ-ಪ್ರಜಾವಾಣಿ-28-08-2020
- ಗ್ರಾಮ ಪಂಚಾಯಿತಿ ಚುನಾವಣೆ_ 21 ಜಿಲ್ಲೆಗಳ ಮೀಸಲಾತಿ ಪಟ್ಟಿ ಸಿದ್ಧ- ಪ್ರಜಾವಾಣಿ- 06-08-2020
- ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿ ನೇಮಕ_ ಸರ್ಕಾರದ ಕ್ರಮ ಎತ್ತಿಹಿಡಿದ ಹೈಕೋರ್ಟ್-ಪ್ರಜಾವಾಣಿ-03.07.2020
- ಗ್ರಾ.ಪಂ.ಗಳಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತ - ಪ್ರಜಾವಾಣಿ-08-07-2020
- ಗ್ರಾ.ಪಂ. ಚುನಾವಣೆ _ ಮೀಸಲಾತಿ ಪಟ್ಟಿಯಲ್ಲಿ ಅಕ್ರಮ_ ಸುಂದರೇಶ್ ಆರೋಪ - ಪ್ರಜಾವಾಣಿ - 27-08-2020
- ಅವಧಿ ಮುಗಿದ ಗ್ರಾ. ಪಂ. ಗಳಿಗೆ ತಾತ್ಕಾಲಿಕ ಸಮಿತಿ ರಚಿಸಲು ನಿರಾಕರಿಸಿದ ಹೈಕೋರ್ಟ್ - ಈ ಟಿವಿ ಭಾರತಿ - 11-08-2020
- ಅಧಿಕಾರಿಗಳಿಗೆ ಹೊರೆಯಾದ ಆಡಳಿತಾಧಿಕಾರ - ಪ್ರಜಾವಾಣಿ - 17-10-2020
- ಅಕ್ಟೋಬರ್ ನಲ್ಲಿ ಗ್ರಾ. ಪಂ. ಚುನಾವಣೆ ಪಿಕ್ಸ್: ಲಾಕ್ಡೌನ್ ಫಲಿತಾಂಶ ನಿಶ್ಚಿತ - One India Kannada News - 09-07-2020
- ಊರಾಗ ಈಗ ಪಂಚಾಯ್ತಿ ಎಲೆಕ್ಷನ್ ಸದ್ದು.. - ಪ್ರಜಾವಾಣಿ - 10-09-2020
- ಗ್ರಾ . ಪಂ. ಚುನಾವಣೆಗೆ ಹಣ ಬಿಡುಗಡೆಗೆ ಪ್ರಸ್ಥಾವನೆ - ವಾರ್ತಾಭಾರತಿ - 29-08-2020
- ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಸಮಿತಿ ನೇಮಿಸಲು ನಿರ್ಧಾರ: ಕೆ. ಎಸ್. ಈಶ್ವರಪ್ಪ - ಪ್ರಜಾವಾಣಿ - 17-05-2020
- ಪಂಚಾಯಿತಿಗಳಿಗೆ ನಾಮನಿರ್ದೇಶಿತ ಸಮಿತಿ : ವಿಜಯ ಕರ್ನಾಟಕ - 17-05-2020
- ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ: ಗೊಂದಲದಲ್ಲಿ ಸರ್ಕಾರ - ಪ್ರಜಾವಾಣಿ -16-05-2020
- ಗ್ರಾಮ ಪಂಚಾಯ್ತಿ ಅವಧಿ ಮುಕ್ತಾಯ_ ಭವಿಷ್ಯ ನಿರ್ಧರಿಸದ ಸರ್ಕಾರ - ಪ್ರಜಾವಾಣಿ - 14-05-2020
- ಗ್ರಾಮ ಪಂಚಾಯತಿ ಚುನಾವಣೆ ಮುಂದೂಡಿಕೆ: ಆಡಳಿತ ಸಮಿತಿ ಅಥವಾ ಆಡಳಿತಾಧಿಕಾರಿ ನೇಮಿಸಲು ತೀರ್ಮಾನ - ಉದಯವಾಣಿ - 5-5-2020
- ಶೀಘ್ರವೇ ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವ ಕುರಿತು ನಿರ್ಧಾರ : ಸಚಿವ ಕೆ.ಎಸ್. ಈಶ್ವರಪ್ಪಕನ್ನಡ ನ್ಯೂಸ್ - 05-05-2020