ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿ ಸಮಿತಿಯು ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿಯ ಕುರಿತಾಗಿ ರಾಜ್ಯ ಸರ್ಕಾರಕ್ಕೆ ಮಾಡಿದ ವರದಿಯನ್ನು ಹಾರ್ದಿಕವಾಗಿ ಸ್ವಾಗತಿಸುತ್ತದೆ. ರಾಜ್ಯದ ಸಂವಿಧಾನದ 73ನೇ ತಿದ್ದುಪಡಿಯ ಆಶಯಗಳನ್ನು ಆಚರಣೆಗೆ ತರುವಲ್ಲಿ 'ಗ್ರಾಮ ಸ್ವರಾಜ್' ಸ್ಥಾಪನೆಗೆ ಇದು ದಿಕ್ಸೂಚಿಯಾಗಿದೆ.
ಅದರ ವಿವರಗಳಿಗಾಗಿ ಈ ಕೆಳಗಿನ ಲಿಂಕ್ ಅನ್ನು ನೋಡಿ
ಗ್ರಾಮ ಸ್ವರಾಜ್ಯಕ್ಕೆ ಪಥ
ಅದರ ವಿವರಗಳಿಗಾಗಿ ಈ ಕೆಳಗಿನ ಲಿಂಕ್ ಅನ್ನು ನೋಡಿ
ಗ್ರಾಮ ಸ್ವರಾಜ್ಯಕ್ಕೆ ಪಥ