ಸ್ಥಳೀಯ ಸರ್ಕಾರದಿಂದ ವಿಧಾನ ಪರಿಷತ್ ಗೆ ಆಯ್ಕೆಯಾದ ಸದಸ್ಯರೊಂದಿಗೆ ಸಂವಾದ
ದಿನಾಂಕ: 02-07-2018
ಸ್ಥಳ: ಸಮ್ಮೇಳನ ಸಭಾಂಗಣ, ಶಾಸಕರ ಭವನ, ಬೆಂಗಳೂರು
ದಿನಾಂಕ: 02-07-2018
ಸ್ಥಳ: ಸಮ್ಮೇಳನ ಸಭಾಂಗಣ, ಶಾಸಕರ ಭವನ, ಬೆಂಗಳೂರು
ಭಾಗವಹಿಸಿದವರು:
- ಸ್ಥಳೀಯಾಡಳಿತದಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರು
- ಕರ್ನಾಟಕ ರಾಜ್ಯ ವಿಕೆಂದ್ರೀಕರಣ ಮತ್ತು ಯೋಜನೆ ಸಮಿತಿ ಸದಸ್ಯರು
- ಕರ್ನಾಟಕ ಪಂಚಾಯತ್ ಪರಿಷತ್ ನ ಪ್ರತಿನಿಧಿಗಳು ಮತ್ತು
- ವಿವಿಧ ಜಿಲ್ಲೆಗಳ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಪ್ರತಿನಿಧಿಗಳು
- ಜವಾಬ್ದಾರಿ ನಕ್ಷೆಯ ಜಾರಿ
- ಅಧಿಕಾರಗಳ ಸಹಜ ವರ್ಗಾವಣೆ ಹಾಗೂ ಸ್ಥಳೀಯ ಸರ್ಕಾರಗಳಿಗೆ ಅನುದಾನ ಹಂಚಿಕೆ
- ಯೋಜನೆ ಮತ್ತು ಯೋಜನಾ ಪ್ರಕ್ರಿಯೆಗಳು - ಚಾಲ್ತಿಯಲ್ಲಿರುವ ಪ್ರಸ್ತುತ ಯೋಜನಾ ಪ್ರಕ್ರಿಯೆಗಳು
- ಯೋಜನಾ ಸಮಿತಿಗಳ ರಚನೆ ಮತ್ತು ಕಾರ್ಯನಿರ್ವಹಣೆ
- ಸದನದಲ್ಲಿ ಗ್ರಾಮ ಸ್ವರಾಜ್ ಕಾಯ್ದೆಯ ಆಶಯ ಮತ್ತು
- ಗ್ರಾಮ ಸ್ವರಾಜ್ ಚಿಂತನ -ಮಂಥನ ಕಾರ್ಯಕ್ರಮದಲ್ಲಿ ಮಂಡಿಸಿದ ಹಕ್ಕೊತ್ತಾಯಗಳು ಮತ್ತು ನಿರ್ಣಯಗಳ ಅನುಸರಣೆ