ಕರ್ನಾಟಕ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರೊಂದಿಗೆ ಸಭೆ
ದಿನಾಂಕ: 02-06-2017
ದಿನಾಂಕ: 02-06-2017
'ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993'ರ ಪರಿಣಾಮಕಾರಿ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಜನಭಾಗವಹಿಸುವಿಕೆಯಲ್ಲಿ ತಳಮಟ್ಟದಲ್ಲೇ ಯೋಜನೆಗಳಾಗಬೇಕು, ಈ ಹೊಸ ಕಾಯ್ದೆಯ ಕುರಿತಾಗಿ ಜಿಲ್ಲಾಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ಜನಜಾಗ್ರತಿ ಸಭೆಗಳನ್ನು ನಡೆಸಬೇಕು ಅಂತಹ ಸಭೆಯಲ್ಲಿ ಮಾನ್ಈಯ ಸಚಿವರು ಭಾಗವಹಿಸುವುದು ಹಾಗೂ ಈ ಹಿಂದೆ ಹೊರಡಿಸಿದ ಈ ಕಾಯ್ದೆಯನ್ನು ಉಲ್ಲಂಘಿಸುವ ಹಲವಾರು ಸರ್ಕಾರಿ ಆದೇಶ/ಸುತ್ತೋಲೆಗಳಿದ್ದು ಅವುಗಳನ್ನು ಹಿಂಪಡೆಯುವಂತೆ ಹಾಗೂ ಹೊಸ ಕಾನೂನಿಗನುಗುಣವಾಗಿ ಹೊಸದಾಗಿ ಸುತ್ತೋಲೆಗಳನ್ನು ಹೊರಡಿಸುವಂತೆ ಒತ್ತಾಯಿಸಲಾಯಿತು.