ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿಕೆ - ಸ್ಥಳೀಯ ಸರ್ಕಾರ - ಗ್ರಾಮ ಪಂಚಾಯತ್ ಆಡಳಿತ ಯಾರ ಕೈಗೆ?ಕರ್ನಾಟಕದಲ್ಲಿ ಸ್ಥಳೀಯ ಸರ್ಕಾರ - ಗ್ರಾಮ ಪಂಚಾಯತ್ ಗೆ ಸಕಾಲದಲ್ಲಿ ಚುನಾವಣೆ ನಡೆಸುವುದು ಅಥವಾ ಚುನಾವಣೆ ಮುಂದೂಡಿದ್ದಲ್ಲಿ ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿಯ ಬದಲಿಗೆ ಈಗ ಇರುವ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳನ್ನೊಳಗೊಂಡ ಸ್ಥಳೀಯ ಸರ್ಕಾರವನ್ನೇ ಸ್ಥಳೀಯಾಡಳಿತ ಸಮಿತಿಯಾಗಿ ಚುನಾವಣೆ ನಡೆಯುವವರೆಗೆ ಮುಂದುವರೆಸುವ ಬಗ್ಗೆ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ವಿವಿಧ ಜಿಲ್ಲೆಗಳಲ್ಲಿ ಮಾಡಿದ ಹಕ್ಕೊತ್ತಾಯಗಳು ಹಾಗೂ ಪತ್ರಿಕಾ ಗೋಷ್ಟಿಗಳ ಛಾಯಾಚಿತ್ರಗಳು.
ಬೆಳಗಾವಿ ಜಿಲ್ಲೆ
|
ಬಳ್ಳಾರಿ ಜಿಲ್ಲೆ
|
|
|
ದಾವಣಗೆರೆ ಜಿಲ್ಲೆ
|
ಶಿವಮೊಗ್ಗ ಜಿಲ್ಲೆ ಹಕ್ಕೊತ್ತಾಯ
|
|
|
ಉತ್ತರ ಕನ್ನಡ ಜಿಲ್ಲೆ
|
ಯಾದಗಿರಿ ಜಿಲ್ಲೆ
|
|
|