ನೆರೆಯಿಂದ ಸಂಕಷ್ಟಕ್ಕೆ ಒಳಗಾದವರೊಂದಿಗೆ ಅವರ ಹಕ್ಕುಗಳ ಪ್ರತಿಪಾದನೆಗೆ ಸೌಕರ್ಯಕಾರಿಕೆ
ಉತ್ತರ ಕರ್ನಾಟಕದಲ್ಲಿ ಬಂದ ನರೆಯಿಂದ ತೊಂದರೆಗೊಳಗಾದ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳ ನೆರೆಪೀಡಿತ ಗ್ರಾಮ ಪಂಚಾಯತಿಗಳಲ್ಲಿ ನೆರೆಯಿಂದ ಸಂಕಷ್ಟಕ್ಕೆ ಒಳಗಾದ ಮಕ್ಕಳು ಹಾಗೂ ಸಮುದಾಯದವರೊಂದಿಗೆ ಮಾತುಕತೆ ನಡೆಸಿ, ನೆರೆ ಪೀಡಿತ ಪ್ರದೇಶಗಳ ವಾಸ್ತವ ಪರಿಸ್ಥಿತಿಯನ್ನು ಅರಿತು, ನೆರೆ ಹಾಗೂ ಅದರ ಪರಿಹಾರ ಕಾರ್ಯದಲ್ಲಿ ಉಲ್ಲಂಘನೆಯಾಗಿರುವ ಹಕ್ಕುಗಳನ್ನು ಪಡೆದುಕೊಳ್ಳಲು ಅವರಿಗೆ ಸೌಕರ್ಯಕಾರಿಕೆ ಮಾಡಲಾಯಿತು. ಅದರ ಕುರಿತಾದ ಭಾವಚಿತ್ರಗಳು.
ಪತ್ರಿಕಾ ಗೋಷ್ಠಿ ಮತ್ತು ಜಿಲ್ಲಾಧಿಕಾರಿಗಳ ಭೇಟಿ, ಬಾಗಲಕೋಟೆ - 17.12.2019
ಮಾಧ್ಯಮ ವರದಿಗಳು
ಜಿಲ್ಲಾಧಿಕಾರಿಗಳಿಗೆ ನೆರೆಯ ಕುರಿತ ಅಧ್ಯಯನ ವರದಿಯ ಸಲ್ಲಿಕೆ - ಬೆಳಗಾವಿ ಜಿಲ್ಲೆ - 12-12-2019
|
|